ತಾನೊಂದು ಬಗೆದರೆ ದೈವವೊಂದು ಬಗೆಯಿತು Kannada Gadegalu Meaning
Gadegalu in Kannada :
ತಾನೊಂದು ಬಗೆದರೆ ದೈವವೊಂದು ಬಗೆಯಿತು Kannada Gadegalu Meaning :
ತಾನೊಂದು ಬಗೆದರೆ ದೈವವೊಂದು ಬಗೆಯಿತು
ಚಂದ್ರಹಾಸ ವಿಷ್ಣುವಿನ ಪರಮ ಭಕ್ತ . ದುಷ್ಟಬುದ್ದಿ ಎಂಬ ಮಂತ್ರಿ ಅವನನ್ನು ಸಾಯಿಸಲು ಹೊಂಚು ಹಾಕುತ್ತಾನೆ.
ಅದೇ ಸಂದರ್ಭದಲ್ಲಿ ಚಂದ್ರಹಾಸ ದುಷ್ಟಬುದ್ಧಿಯ ಮಗಳಾದ ವಿಷಯೆಯನ್ನು ಮದುವೆಯಾಗುತ್ತಾನೆ . ಚಂದ್ರಹಾಸ ತನ್ನ ಅಳಿಯ , ಅವನನ್ನು ಸಾಯಿಸಿದರೆ ತನ್ನ ಮಗಳು ವಿಧವೆಯಾಗುತ್ತಾಳೆ ಎಂಬುದನ್ನು ಯೋಚಿಸದೆ , ದ್ವೇಷದಿಂದ ಅವನನ್ನು ಕೊಲ್ಲಲು ಚಕ್ರವ್ಯೂಹವನ್ನು ರಚಿಸುತ್ತಾನೆ . ಆದರೆ ದೈವ ಬಯಸಿದ್ದೇ ಬೇರೆಯಾಗಿರುತ್ತದೆ , ಅಳಿಯನನ್ನು ಕೊಲ್ಲಿಸಲು ರೂಪಿಸಿದ ಸಂಚಿನಲ್ಲಿ ದುಷ್ಟಬುದ್ದಿ ತಾನೆ ಸಿಲುಕಿ ಸಾವನ್ನಪ್ಪುತ್ತಾನೆ .
ಇದು ಪುರಾಣದ ಒಂದು ಕಥೆ . ದೈವದ ಮುಂದೆ ನಮ್ಮ ಆಟಗಳು ಏನೂ ನಡೆಯುವುದಿಲ್ಲ , ನಾವು ಅಂದುಕೊಳ್ಳುವುದೇ ಒಂದಾಗಿರುತ್ತದೆ , ಆದರೆ ವಾಸ್ತವದಲ್ಲಿ ನಡೆಯುವುದೇ ಬೇರೆಯಾಗಿರುತ್ತದೆ .
ಅಲೆಗ್ಲಾಂಡರ್ ಗ್ರೀಕ್ ವೀರ . ಅವನು ಇಡೀ ಜಗತ್ತನ್ನೇ ಆಳುವ ಆಕಾಂಕ್ಷೆಯನ್ನು ಹೊಂದಿದ್ದ ಅಡಾಲ್ಫ್ ಹಿಟ್ಲರ್ , ಫ್ರೆಂಚ್ ವೀರ ನೆಪೋಲಿಯನ್ ಬೋನಾಪಾರ್ಟೆ ಇವರುಗಳು ಇದೇ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು . ಆದರೆ ಅವರಾರ ಆಸೆಯೂ ಕೈಗೂಡಲಿಲ್ಲ . ಕೊನೆಗೆ ಮಣ್ಣಲ್ಲಿ ಮಣ್ಣಾದರು . ಮನುಷ್ಯ ಏನಿದ್ದರೂ ಹೀಗೆ ಮಾಡಬೇಕು ಎಂದು ಯೋಜಿಸಬಹುದು ಹಾಗೂ ಕೈಗೊಂಡ ಕೆಲಸಗಳನ್ನು ನೆರವೇರಿಸಲು ಪ್ರಯತ್ನ ಮಾಡಬಹುದು . ಆದರೆ ಅವನ ಪ್ರಯತ್ನಗಳು ಫಲ ಕೊಡಬೇಕಾದರೆ ದೇವರ ಅನುಗ್ರಹ ಬೇಕೆ ಬೇಕು . ಯಾವ ಬಲವಿದ್ದರೇನು , ದೈವದ ಬಲ ಇಲ್ಲದವನಿಗೆ ಎಂಬ ಮಾತು ಕೂಡ ರೂಢಿಯಲ್ಲಿದೆ.
ಚಂದ್ರಹಾಸ ವಿಷ್ಣುವಿನ ಪರಮ ಭಕ್ತ . ದುಷ್ಟಬುದ್ದಿ ಎಂಬ ಮಂತ್ರಿ ಅವನನ್ನು ಸಾಯಿಸಲು ಹೊಂಚು ಹಾಕುತ್ತಾನೆ.
ಅದೇ ಸಂದರ್ಭದಲ್ಲಿ ಚಂದ್ರಹಾಸ ದುಷ್ಟಬುದ್ಧಿಯ ಮಗಳಾದ ವಿಷಯೆಯನ್ನು ಮದುವೆಯಾಗುತ್ತಾನೆ . ಚಂದ್ರಹಾಸ ತನ್ನ ಅಳಿಯ , ಅವನನ್ನು ಸಾಯಿಸಿದರೆ ತನ್ನ ಮಗಳು ವಿಧವೆಯಾಗುತ್ತಾಳೆ ಎಂಬುದನ್ನು ಯೋಚಿಸದೆ , ದ್ವೇಷದಿಂದ ಅವನನ್ನು ಕೊಲ್ಲಲು ಚಕ್ರವ್ಯೂಹವನ್ನು ರಚಿಸುತ್ತಾನೆ . ಆದರೆ ದೈವ ಬಯಸಿದ್ದೇ ಬೇರೆಯಾಗಿರುತ್ತದೆ , ಅಳಿಯನನ್ನು ಕೊಲ್ಲಿಸಲು ರೂಪಿಸಿದ ಸಂಚಿನಲ್ಲಿ ದುಷ್ಟಬುದ್ದಿ ತಾನೆ ಸಿಲುಕಿ ಸಾವನ್ನಪ್ಪುತ್ತಾನೆ .
ಇದು ಪುರಾಣದ ಒಂದು ಕಥೆ . ದೈವದ ಮುಂದೆ ನಮ್ಮ ಆಟಗಳು ಏನೂ ನಡೆಯುವುದಿಲ್ಲ , ನಾವು ಅಂದುಕೊಳ್ಳುವುದೇ ಒಂದಾಗಿರುತ್ತದೆ , ಆದರೆ ವಾಸ್ತವದಲ್ಲಿ ನಡೆಯುವುದೇ ಬೇರೆಯಾಗಿರುತ್ತದೆ .
ಅಲೆಗ್ಲಾಂಡರ್ ಗ್ರೀಕ್ ವೀರ . ಅವನು ಇಡೀ ಜಗತ್ತನ್ನೇ ಆಳುವ ಆಕಾಂಕ್ಷೆಯನ್ನು ಹೊಂದಿದ್ದ ಅಡಾಲ್ಫ್ ಹಿಟ್ಲರ್ , ಫ್ರೆಂಚ್ ವೀರ ನೆಪೋಲಿಯನ್ ಬೋನಾಪಾರ್ಟೆ ಇವರುಗಳು ಇದೇ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು . ಆದರೆ ಅವರಾರ ಆಸೆಯೂ ಕೈಗೂಡಲಿಲ್ಲ . ಕೊನೆಗೆ ಮಣ್ಣಲ್ಲಿ ಮಣ್ಣಾದರು . ಮನುಷ್ಯ ಏನಿದ್ದರೂ ಹೀಗೆ ಮಾಡಬೇಕು ಎಂದು ಯೋಜಿಸಬಹುದು ಹಾಗೂ ಕೈಗೊಂಡ ಕೆಲಸಗಳನ್ನು ನೆರವೇರಿಸಲು ಪ್ರಯತ್ನ ಮಾಡಬಹುದು . ಆದರೆ ಅವನ ಪ್ರಯತ್ನಗಳು ಫಲ ಕೊಡಬೇಕಾದರೆ ದೇವರ ಅನುಗ್ರಹ ಬೇಕೆ ಬೇಕು . ಯಾವ ಬಲವಿದ್ದರೇನು , ದೈವದ ಬಲ ಇಲ್ಲದವನಿಗೆ ಎಂಬ ಮಾತು ಕೂಡ ರೂಢಿಯಲ್ಲಿದೆ.
0 Comments