ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ? - Kannada Gadegalu
This is a new Kannada proverb called ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ? With full meaning and explanation of the Kopadalli koydukonda mugu santaviddaga bandite? In Kannada.
ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ? Meaning and explanation :
ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ ?
ಕೋಪ ಮನುಷ್ಯನ ಶತ್ರು , ಯಾರಿಗೆ ಆಗಲಿ ಯಾವುದಾದರೂ ಸಂದರ್ಭ ದಲ್ಲಿ ಕೋಪ ಬಂದೇ ಬರುತ್ತದೆ . ಕೋಪ ಒಂದು ಅನರ್ಥ ಸಾಧನ .
ಕೆಲವರು ಮಾತು ಮಾತಿಗೆ ಕೋಪ ಮಾಡಿಕೊಳ್ಳುತ್ತಾರೆ . ಯಜಮಾನ ಆಳುಗಳ ಮೇಲೂ , ಗಂಡ ಹೆಂಡತಿ - ಮಕ್ಕಳ ಮೇಲೂ , ಶಿಕ್ಷಕರು ಮಕ್ಕಳ ಮೇಲೂ ಕೋಪಿಸಿಕೊಳ್ಳು ವುದು ಸಾಮಾನ್ಯ . ಕೋಪ ಬಂದರೂ ಅದನ್ನು ಪ್ರದರ್ಶಿಸದೇ ವಿವೇಕದಿಂದ ವರ್ತಿಸುವವರು ಇದ್ದಾರೆ . ವಿವೇಕಿ ಕೋಪವನ್ನು ತಡೆದುಕೊಳ್ಳಬಲ್ಲ ಕೋಪದ ಕೈಗೆ ಬುದ್ದಿ ಕೊಡುವ ಮನುಷ್ಯ ಆ ವೇಳೆಯಲ್ಲಿ ಏನು ಬೇಕಾದರೂ ಮಾಡುತ್ತಾನೆ .
ತನಗಷ್ಟೇ ಅಲ್ಲದೆ ಇತರರಿಗೂ ಹಾನಿ ಮಾಡುತ್ತಾನೆ . ಆದರೆ ಕೋಪ ಕಡಿಮೆಯಾದಾಗ ಮಾಡಿದ ಹಾನಿ ಯನ್ನು ಸರಿಮಾಡಲು ಸಾಧ್ಯವಿಲ್ಲ. ಒಂದು ನಿಮಿಷದ ಸಿಟ್ಟಿನ ಭರದಲ್ಲಿ ಕೈಗೆ ಸಿಕ್ಕ ವಸ್ತುವನ್ನು ಪುಡಿ ಮಾಡುತ್ತಾರೆ . ಆದರೆ ಶಾಂತ ವಾದಾಗ ಅದನ್ನು ಸರಿ ಮಾಡಲು ಬರುವುದಿಲ್ಲ , ಆಮೇಲೆ ಪಶ್ಚಾತ್ತಾಪ ಪಟ್ಟರೂ ಅದರಿಂದ ಏನೂ ಪ್ರಯೋಜನವಿಲ್ಲ , ಆದ್ದರಿಂದ ಕೋಪಗೊಳ್ಳುವ ಮೊದಲು ಇದನ್ನೆಲ್ಲ ಯೋಚಿಸುವುದು ಸೂಕ್ತ . ಇಲ್ಲವಾದಲ್ಲಿ ಕೋಪವನ್ನು ತಡೆದು ಕೊಳ್ಳುವುದು ಅಥವಾ ಕೋಪ ಮಾಡಿಕೊಳ್ಳದೇ ಎಲ್ಲವನ್ನೂ ಸರಿ ಮಾಡಬೇಕು.
ಕೋಪ ಮನುಷ್ಯನ ಶತ್ರು , ಯಾರಿಗೆ ಆಗಲಿ ಯಾವುದಾದರೂ ಸಂದರ್ಭ ದಲ್ಲಿ ಕೋಪ ಬಂದೇ ಬರುತ್ತದೆ . ಕೋಪ ಒಂದು ಅನರ್ಥ ಸಾಧನ .
ಕೆಲವರು ಮಾತು ಮಾತಿಗೆ ಕೋಪ ಮಾಡಿಕೊಳ್ಳುತ್ತಾರೆ . ಯಜಮಾನ ಆಳುಗಳ ಮೇಲೂ , ಗಂಡ ಹೆಂಡತಿ - ಮಕ್ಕಳ ಮೇಲೂ , ಶಿಕ್ಷಕರು ಮಕ್ಕಳ ಮೇಲೂ ಕೋಪಿಸಿಕೊಳ್ಳು ವುದು ಸಾಮಾನ್ಯ . ಕೋಪ ಬಂದರೂ ಅದನ್ನು ಪ್ರದರ್ಶಿಸದೇ ವಿವೇಕದಿಂದ ವರ್ತಿಸುವವರು ಇದ್ದಾರೆ . ವಿವೇಕಿ ಕೋಪವನ್ನು ತಡೆದುಕೊಳ್ಳಬಲ್ಲ ಕೋಪದ ಕೈಗೆ ಬುದ್ದಿ ಕೊಡುವ ಮನುಷ್ಯ ಆ ವೇಳೆಯಲ್ಲಿ ಏನು ಬೇಕಾದರೂ ಮಾಡುತ್ತಾನೆ .
ತನಗಷ್ಟೇ ಅಲ್ಲದೆ ಇತರರಿಗೂ ಹಾನಿ ಮಾಡುತ್ತಾನೆ . ಆದರೆ ಕೋಪ ಕಡಿಮೆಯಾದಾಗ ಮಾಡಿದ ಹಾನಿ ಯನ್ನು ಸರಿಮಾಡಲು ಸಾಧ್ಯವಿಲ್ಲ. ಒಂದು ನಿಮಿಷದ ಸಿಟ್ಟಿನ ಭರದಲ್ಲಿ ಕೈಗೆ ಸಿಕ್ಕ ವಸ್ತುವನ್ನು ಪುಡಿ ಮಾಡುತ್ತಾರೆ . ಆದರೆ ಶಾಂತ ವಾದಾಗ ಅದನ್ನು ಸರಿ ಮಾಡಲು ಬರುವುದಿಲ್ಲ , ಆಮೇಲೆ ಪಶ್ಚಾತ್ತಾಪ ಪಟ್ಟರೂ ಅದರಿಂದ ಏನೂ ಪ್ರಯೋಜನವಿಲ್ಲ , ಆದ್ದರಿಂದ ಕೋಪಗೊಳ್ಳುವ ಮೊದಲು ಇದನ್ನೆಲ್ಲ ಯೋಚಿಸುವುದು ಸೂಕ್ತ . ಇಲ್ಲವಾದಲ್ಲಿ ಕೋಪವನ್ನು ತಡೆದು ಕೊಳ್ಳುವುದು ಅಥವಾ ಕೋಪ ಮಾಡಿಕೊಳ್ಳದೇ ಎಲ್ಲವನ್ನೂ ಸರಿ ಮಾಡಬೇಕು.
0 Comments